Jagesdesnaduva Song Lyrics

ಶ್ರೀ ರಾಮಾಂಜನೇಯ ಯುದ್ಧ(1963) - ಜಗದೀಶನಾಡುವ ಜಗವೇ ನಾಟಕರಂಗ

ಹಾಡಿದವರು : ಪಿ. ಬಿ. ಶೀನಿವಾಸ


ಜಗದೀಶನಾಡುವ ಜಗವೇ ನಾಟಕರಂಗ
ಸಂಚಾರಿ ನಾನಾಗಿ ಕಾಣುವಾ

ಸರಿಸಮ ತಮಗೆ ಯಾರಿಹರೆನುವರೆ
ಮೆರೆಯುತ ಭರದೆ ಅಪಜಯ ಪಡೆಯೇ
ನಾದದ ಮೊದವ ಬೀರುವಾ

ಡಾಂಭಿಕ ಜನರಾ ಜಂಭವನಳಿಸಿ
ಧಾರ್ಮಿಕ ಜನರಾ ಕೀರ್ತಿಯ ಮೆರೆಸಿ
ನ್ಯಾಯದ ನಾಂದಿಯ ಹಾಡುವಾ

ಸತ್ಯಸ್ವರೂಪದ ದೀಪವ ಬೆಳಗಲು
ನಿತ್ಯ ಭಾವದ ರೂಪವನಳಿಸಲು
ನೀತಿಯ ನೋಟವ ತೊರುವಾ

****  Kannda Song Lyrics ***

Ambar Song Lyrics

ಅಂಬಾರಿ(2009) - ಯಾರೇ ನೀ ದೇವತೆಯಾ

ಸಂಗೀತ: ವಿ. ಹರಿಕೃಷ್ಣ
ಗಾಯನ: ಚೇತನ್

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ

ಪ್ರೀತಿಸಿ ಹೊರಟವಳೆ
ಯಾರನು ಕೂಗಲಿ ನಾ
ನೀ ನನ್ನ ಪ್ರಾಣ ಅಂತ
ಯಾರಿಗೆ ಹೇಳಲಿ ನಾ
ಕಳೆದ್ಹೋದೆ ನಾನು ಕಳೆದ್ಹೋದೆ
ನಾ ನಿಂತಲ್ಲೆ ಪೂರ್ತಿ ಹಾಳಾದೆ

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ

ಹಾಡೋ ಕೋಗಿಲೆಗೊಂದು
ಕೂಗೋ ಕಾಗೆಯ ಗೂಡು
ನಂಗೆ ಯಾವ ಗೂಡು ಇಲ್ಲ
ಪ್ರೀತಿಯ ಸಾಕೋಕೆ
ಪ್ರೀತಿ ಬೀದಿಯಲ್ಲಿ ನಿಂದೆ
ಪ್ರೀತಿಯ ಹಾಡು
ನಿನ್ನ ಬಿಟ್ಟು ನಂಗ್ಯಾರಿಲ್ಲ
ಹೃದಯನಾ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ
ಘಳಿಗೆ ಕೆಳಗೆ ಹೊರ ಬಂದೇನೆ
ಮಾತಿದ್ದರೂ ಹೇಳದೆ ನಿನ್ನಲಿ
ಮೂಕಾದೆ ನಾನು ಮೂಕಾದೆ
ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ

ಸಾಯೋ ರಾತ್ರಿಗೆ ಮುನ್ನ
ಬೀಳೋ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ
ಬಂದಾಗಲೆ ಕಣ್ಣೀರು ಸತ್ತಿತ್ತು
ಮೇಲು ಆಗಸದಲ್ಲೂ
ಕಾಲುದಾರಿಯ ಮಾಡೋ
ನಿನ್ನ ಹೆಜ್ಜೆ ನಾ ಕಂಡಾಗಲೇ
ಸೋಲನ್ನು ನೋಡಿದ್ದು
ಎದೆಯ ಬಡಿತ ಇದು ನಿಂದೇನೆ
ಕೊನೆಯ ಬಡಿತ ನಿನ್ನ್ ಹೆಸರೇನೇ
ಹೇಗ್ಹೇಳಲಿ ಹುಚ್ಚು ಈ ಪ್ರೀತಿಯಾ
ಏನಾದೆ ನಾನು ಏನಾದೆ ಎಲ್ಲಾ
ತಿಳಿಸೋಕೆ ಮುಂಚೆ ಹೀಗಾದೆ

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ


**** Kannda  Song Lyrics ***

Oadaga Song Lyrics

ಒಂದಾಗಿ ಬಾಳು (1988) - ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ

ಸಂಗೀತ: ವಿಜಯಾನಂದ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ
ಈ ಬಾಳಲಿ ನಿನ್ನ ಇದೇ ಸುಖಾ ನೀಡಿ
ಇದೇ ಹರುಷ ಸದಾ ಇರಲಿ
ಇದೇ ಹರುಷ ಸದಾ ಇರಲಿ

ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ

ಚೈತ್ರದಲ್ಲಿ ಹಾಡುವಂತ ನೀನು ಒಂದು ಕೋಗಿಲೆ
ನಾನು ಬೆಂದು ಬಾಡುವಂತ ಸುಮವು ಎಂದು ಹೇಳಲೆ
ಹೂವಿನಂತ ಬಾಳಿನಲ್ಲಿ ಮುಳ್ಳಿನಂತೆ ಸೇರೆನು
ಯಾರ ಭಾಗ್ಯವನ್ನು ನಾನು ಎಂದು ದೋಚಲಾರೆನು
ಬಾಳು ನನ್ನದಾಗಿ ಇರಲು ಭಗ್ನವಾದ ಆಲಯ
ನಂಬಿ ಬಂದ ಶೋಕಕ್ಕೆಲ್ಲಾ ನಂದೀ ಹೃದಯ ಆಶ್ರಯ
ಇದೇ ಭಾವ ಮೂಡಿದಾಗ ಅದೇ ಲೋಕದೆ ಇದೇ ಪಾವನಾ

ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ

ಜಾರಿದಂತ ಕಣ್ಣ ನೀರು ಮತ್ತೆ ಕಣ್ಣ ಸೇರದು
ದೂರಕ್ಕೆಲ್ಲೊ ಸಾಗಿದಂತ ಕ್ಷಣವು ಮರಳಿ ಬಾರದು
ಹೆಪ್ಪು ಹಾಕಿ ಫಲವು ಏನು ಒಡೆದು ಹೋದ ಹಾಲಿಗೆ
ಪ್ರೇಮ ಪಡೆವ ಹಕ್ಕೆ ಇಲ್ಲ ದೀನ ಜನರ ಪಾಲಿಗೆ
ನೆಲೆಯು ಎಲ್ಲೂ ಕಾಣದಂತ ಕಥೆಯು ನನ್ನದಾಗಿದೆ
ಬಲೆಯ ಬೀಸಿ ಕಾಯುತಿರುವ ಜಗವು ನನ್ನ ಕಾಡಿದೆ
ಅದೇ ಲೋಕ ರೀತಿ ಎನಲು ಇದೇ ಜೀವನಾ ಮಹಾ ವೇಧನಾ

ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ
ಈ ಬಾಳಲಿ ನಿನ್ನ ಇದೇ ಸುಖಾ ನೀಡಿ
ಇದೇ ಹರುಷ ಸದಾ ಇರಲಿ
ಇದೇ ಹರುಷ ಸದಾ ಇರಲಿ

*** Kannda Song Lyrics ***

Mugu Song Lyrics

ಮಜ್ನು(2001) - ಚೆಲುವೆ ಏಕೆ ಬಂದೆ

ಸಂಗೀತ: ಗುರುಕಿರಣ್
ಗಾಯನ: ಸೋನು ನಿಗಮ್

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ನಗುವೆ ನೀನಾದ ಮೇಲೆ
ಅಳುವ ಮಾತೆಲ್ಲಿದೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ

ಮೊದಲ ಕೈ ಸನ್ನೆಗೆ
ಹೃದಯ ಕೈ ಜಾರಿತೂ
ನಡೆಯೋ ಕಾಲ್ಗೆಜ್ಜೆಗೆ
ಉಸಿರೆ ಹೌ ಹಾರಿತು
ಇಲ್ಲಿ ಏನೇ ಮಾಡು
ಇಲ್ಲಿ ಏನೇ ಹಾಡು
ಎದೆಯಲ್ಲಿ ತಿಲ್ಲಾನವಾಗಿ
ನಿಲ್ಲೆ ನಿಲ್ಲೆ ನಿಲ್ಲೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ

ಮನಸು ಮಾತಾಡದೆ ಮೌನ ನಿನ್ನೆದುರಲ್ಲಿ
ನೀ ಬಂದರೆ ಚಿಲುಮೆ ನನ್ನೆದುರಲ್ಲಿ
ನೀನು ಯಾರೋ ಕಾಣೆ
ನೀನು ಯಾರೆ ಜಾಣೆ
ಅಂಥ ಕೇಳೊ ಉಲ್ಲಾಸ ನಂಗೆ
ನಿಲ್ಲೆ ನಿಲ್ಲೆ ನಿಲ್ಲೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ನಗುವೆ ನೀನಾದ ಮೇಲೆ
ಅಳುವ ಮಾತೆಲ್ಲಿದೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ


*** Kannada  Song Lyrics***

Chumma Song lyrics

ಚಮ್ಕಾಯ್ಸಿ ಚಿಂದಿ ಉಡಾಯ್ಸು (2009) - ಬೇಜಾನಾಗಿ ಪ್ರೇಮಿಸು

ಸಂಗೀತ: ಪಿ.ಬಿ. ಬಾಲಾಜಿ

ಟಿಪ್ಪು: ಬೇಜಾನಾಗಿ ಪ್ರೇಮಿಸು
ಬೇಜಾರ್ ಇಲ್ದೆ ಪ್ರೇಮಿಸು ಪ್ರೇಮಿಸು .. ಮಿಸು.. ಮಿಸು .. ಸು..ಸು

ಶ್ರೇಯಾ: ಬೇಜಾನಾಗಿ ಪ್ರೀತಿಸು
ಬೇಜಾರ್ ಇಲ್ದೆ ಪ್ರೀತಿಸು ಪ್ರೀತಿಸು .. ತಿಸು .. ತಿಸು .. ಸು..ಸು

ಟಿಪ್ಪು: ಮರುಳನಾಗಲೆ ಈ ದಿನಾ
ಅದಕೆ ನೀನೆ ಕಾರಣಾ ಕಾರಣಾ..ಆ..ಆ

ಶ್ರೇಯಾ: ಆ..ಆ..ನೀನೇ

ವಿಷೇಶವಾಗಿಯೆ ಮೋಹವಾಗುತಿದೆ ಮೋಹವಾಗುತಿದೆ
ವಿಚಾರವೆಲ್ಲವು ಮಾಯವಾಗುತಿದೆ ಮಾಯವಾಗುತಿದೆ
ಅಪಾರವಾಗಿದೆ ಪ್ರೀತಿಯು ನೀ ಹೀಗೆ ಕರೆವಾಗ

ಟಿಪ್ಪು: ಸುಗಂಧ ನಿನ್ನಯ ರೂಪ ತಾಳುತಿದೆ ರೂಪ ತಾಳುತಿದೆ
ಅನೇಕ ರೀತಿಯ ಆಸೆ ಆಗುತಿದೆ ಆಸೆ ಆಗುತಿದೆ
ಅತೀವ ನೆಮ್ಮದಿ ನಿನ್ನಯ ತೋಳಲ್ಲಿ ಇರುವಾಗ

ಶ್ರೇಯಾ: ಕನಸನು ಹೊದಿಸಲ್ಲೆ

ಟಿಪ್ಪು: ಬೆಳಕನ್ನು ತೊಡಿಸಲ್ಲೆ

ಶ್ರೇಯಾ: ಕರಗಿ ಹೋಗಿವೆ ಕಣ್ಣ ಕಾಡಿಗೆ

ಟಿಪ್ಪು: ನೋಡು ಬಂದಿದೆ ಹೃದಯವೇ ಬಾಯಿಗೆ

ಇದೀಗ ಮೌನವ ಮಾತನಾಡುತಿದೆ ಮಾತನಾಡುತಿದೆ
ಅಸೂಯೆ ಇಂದಲೆ ಲೋಕ ನೋಡುತಿದೆ ನೋಡುತಿದೆ
ಅದಾವ ಸೀಮೆಗೆ ಸ್ವಾಗತ ಈ ನಿನ್ನ ಕಿಡಿ ನೋಟ

ಶ್ರೇಯಾ: ಸವಾಲು ಮಾಡದೆ ಜೀವ ಸೋಲುತಿದೆ ಜೀವ ಸೋಲುತಿದೆ
ಅದೇಕೊ ವೇಳೆಯು ಸಾಲದಾಗುತಿದೆ ಸಾಲದಾಗುತಿದೆ
ವಿರಾಮ ಚಿಹ್ನೆಯೆ ಇಲ್ಲದ ಅಪರೂಪ ಒಡನಾಟ

ಟಿಪ್ಪು: ಕಲಿಸುತ ಕಲಿಯಲ್ಲೆ

ಶ್ರೇಯಾ: ಹಾ ಅರಳುತ ಅರಿಯಲ್ಲೆ

ಟಿಪ್ಪು: ತುಂಬಿ ತುಳುಕಿದೆ ನೆನಪ ಜೋಳಿಗೆ

ಶ್ರೇಯಾ: ಚೂರು ಕನಸನು ಉಳಿಸುವ ನಾಳೆಗೆ

*** Kannada Song lyrics ***

Savathi Narellu Song Lyrics

ಸವತಿಯ ನೆರಳು (1979) - ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ಸಂಗೀತ:ಸತ್ಯಂ
ಗಾಯಕಿ:
ಎಸ್.ಜಾನಕಿ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ
ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ
ಹೂವೊಂದು ಏಕೋ ಏನೋ ಬಲು ನೊಂದಿದೆ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ಸುಮಪೂಜೆಯಲ್ಲಿ ಸೇರಿ ಹೊಸಬಾಳ ತೋರಲೂ
ಸುಮಪೂಜೆಯಲ್ಲಿ ಸೇರಿ ಹೊಸಬಾಳ ತೋರಲೂ

ಆ ದೈವ ಮೌನ ತಾಳೇ
ಆ ದೈವ ಮೌನ ತಾಳೇ
ಮನದ ಬಯಕೆ ಭ್ರಮೆಯಾ ಪಾಲೆ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ವನರಾಣಿ ತಾನೇ ಎಂದು ಮನಸಾರೆ ನಂಬಲೂ
ವನರಾಣಿ ತಾನೇ ಎಂದು ಮನಸಾರೆ ನಂಬಲೂ

ನೆರಳಾಗಿ ನೋವು ಬರಲೂ
ನೆರಳಾಗಿ ನೋವು ಬರಲೂ
ನಗುವಾ ನಲಿವಾ ದಿನವೂ ಎಂದೂ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ಬಿರುಗಾಳಿ ಬೀಸಿ ಬಂತು ಸುಖ ಶಾಂತಿ ನೀಗಿತು
ಕರುನಾಳು ಕಾಣೆ ದಾರಿ
ನಡೆಸು ಒಲವಾ ದಯವಾ ತೋರಿ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ
ಹೂವೊಂದು ಏಕೋ ಏನೋ ಬಲು ನೊಂದಿದೆ


*** Kannada Song Lyrics ***

Manasu Song Lyrics

ಮನಸು ಕರಗದೇನೊ - ವೆಂಕಟಾದ್ರಿ ವಿಠಲ

ಮನಸು ಕರಗದೇನೊ ಶ್ರೀ ಮಾಧವ ಹರೆ ಎನ್ನೆಯ ದೊರೆ
ಬಾಲೆ ದ್ರೌಪದಿಗೆ ಅಕ್ಷಯ ವಸ್ತ್ರಾವನ್ನಿತ್ತೆ
ಬಾಧೆ ಪಡುವ ಪ್ರಹ್ಲಾದಗೆ ಬಂದು ಕಂಬದಿ ನೀ ನಿಂತೆ

ಕಲ್ಲಾದ ಅಹಲ್ಯೆಯ ನೀ ಕಾಲಿಲು ಧರಿಸಿದೆ
ಕಂದ ಧ್ರುವರಾಯಗೆ ನೀ ಪರಮ ಪದವೀಯನ್ನಿತ್ತೆ

ಬಾಯಿ ಬಿಡುವ ಗಜೇಂದ್ರನ್ನ ಬಂದು ಸಲಹಿದೆ
ಬೆಟ್ಟದೊಡೆಯ ವೆಂಕಟಾದ್ರಿ ಸೃಷ್ಟಿಕರ್ತ ಸಲಹೊ ಎನ್ನಾ

***Kannada Song Lyrics***

Akka Bhadada Song Lyrics

ಯಾಕೆ ಬಡಿದಾಡ್ತಿ ತಮ್ಮ

ಯಾಕೆ ಬಡಿದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ನೆಚ್ಚಿ ||
ನೀ ಹೊಗೊದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ ||

ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ ||
ಇದ್ರೆ ತಿಂಬೋ ತನಕ ||
ಸತ್ತಾಗ ಬರುವರು ತಮ್ಮ ಗುಳಿ ತನಕ ||
ಮಣ್ಣು ಮುಚ್ಚೋ ತನಕ ಮಣ್ಣು ಮುಚ್ಚೋ ತನಕ |ಯಾಕೆ|

ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ ||
ಬದುಕೀ ಬೆಳೆಯೋ ತನಕ ||
ಸತ್ತಾಗ ಬರುವರು ತಮ್ಮ ಗುಳಿ ತನಕ ||
ಮಣ್ಣು ಮುಚ್ಚೋ ತನಕ |ಯಾಕೆ|

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ||
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ||
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ ||
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ |ಯಾಕೆ |

*** Kannda Song Lyrics ***

Idu Gokarrna Song Lyrics

ಇದು ಗೋಕರ್ಣದ ಪುರಾಣ ಕಥನ

ಇದು ಗೋಕರ್ಣದ ಪುರಾಣ ಕಥನ
ಆಲಿಸೆ ಜೀವನ ಪಾವನ
ಮಹಾಬಲೇಶ್ವರ ನೆಲಸಿದ ನಾಡಿನ
ಅಪೂರ್ವ ಚರಿತೆಯು ಅಮೃತ ಸಮಾನ

ರಾವಣೇಶ್ವರನು ಮಾತೆಯ ಪೂಜೆಗೆ ಆತ್ಮಲಿಂಗವನು ತರಲೆಂದು
ಕೈಲಾಸದಡಿಯಲಿ ಕುಳಿತು ಪ್ರಾರ್ಥಿಸಿದ ಪರಮ ದಯಾಳು ಪರೇಶನ
ಓಮ್ ನಮ್ಃ ಶಿವಾಯಾ ಓಮ್ ನಮ್ಃ ಶಿವಾಯಾ ಓಮ್ ನಮ್ಃ ಶಿವಾಯಾ

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್
ಸಖಲ ವೇಧವಿಧ ಭಕ್ತಾಗ್ರೇಸರ ರಾವಣನು ಸ್ತುತಿಸಿದ ಶಿವನನ್ನು
ಭಕ್ತರ ಭಕ್ತನು ಸರ್ವ ಶಕ್ತನ ಪರಶಿವನೊಲಿದನು ಕ್ಷಣದಲ್ಲಿ
ಲೋಕೈಕ ನಾಥ ಉದಾತ ಚರಿತನು ನೀಡಿದ ವರವನು ರಾವಣಗೆ
ಆತ್ಮ ಲಿಂಗವನೇ ಬೇಡಿದ ಭಕ್ತನ ಕೋರಿಕೆ ಸಲಿಸಿದ ಮುದದಿಂದ

ಪ್ರಳಯವೇ ಘಟಿಸುವುದೆನ್ನುತ ಭಯದಲಿ ಸುರಕುಲ ತತ್ತರಗೊಳ್ಳುತಿದೆ
ನಾರದ ನೀಡಿದ ಸಲಹೆಯ ಕೇಳಿ ಗಣಪತಿ ಓಡಿದ ಭೂತಳಕ್ಕೆ

ಸಂಧ್ಯೆ ಸಮೀಪಿಸೆ ಅರ್ಘ್ಯ ನೀಡಲು ರಾವಣಾ ಕಾತರಗೊಂಡಿರಲು
ಲಿಂಗವ ಧರೆಯಲಿ ಇರಿಸದಂಥ ಧರ್ಮ ಸಂಕಟವು ಕಾಡಿರಲು
ಸಮಯಕ್ಕೆ ಒದಗಿದ ಆ ಬ್ರಹ್ಮಚಾರಿ ಆ ಗಣಪತಿ ರಾವಣನೆದುರಲಿ
ಅಯ್ಯಾ ವಟುವೇ ಈ ಲಿಂಗವ ಹಿಡಿದಿರು ಎನ್ನುತ ಬೇಡಿದ ರಾವಣನು
ಮೂರು ಸಾರಿ ತಾ ಕರೆಯುವುದೆಂದು ಬರದಿರೆ ಲಿಂಗವು ಧರೆ ಪಾಲೆಂದು
ಗಣಪತಿ ಅರುಹಿದ ಕಟ್ಟಳೆಯಾ
ರಾವಣ ತೂಗಿದ ತಲೆಯಾ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾ
ಭರ್ಗೋದೇವಸ್ಯ ಧೀಮಹಿ

ಧಿಯೋಯೋನಃ ಪ್ರಚೋದಯಾತ್
ರಾವಣಾ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾ
ಭರ್ಗೋದೇವಸ್ಯ ಧೀಮಹಿ
ಧಿಯೋಯೋನಃ ಪ್ರಚೋದಯಾತ್

ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ
ಬರಲಾಗದೆ ರಾವಣ ಮಿಡುಕಿದನು
ಲಿಂಗವು ಧರೆಯನು ಸೇರಿತು

ಓಡಿ ಬಂದು ವಟು ಮಾಡಿದ ಕಾರ್ಯಕ್ಕೆ ರೋಷಾವೇಷದಿ ಕುಟ್ಟಿದನು
ರಾವಣೇಶ್ವರನು ಗಣಪತಿ ಶಿರವನು ಮುಷ್ಟಿಯಿಂದ ತಾ ಗುದ್ದಿದನು
ಗಣಪತಿ ಮಾಡಿದ ಘನ ಕಾರ್ಯವನು ಲೋಕವೆಲ್ಲಾ ಕೊಂಡಾಡಿತು
ದೇವಲೋಕವೇ ಹೂ ಮಳೆಗರೆಯಿತು
ಹರುಷದ ಹೊನಲೆ ಹರಿಯಿತು

ಭಗ್ನ ಮನೋರತನಾಗಿ ರಾವಣನು ಭೂಗತ ಲಿಂಗವನ್ನೆತ್ತುತಿರೆ
ಸೋತು ಬಿಸುಟನು ದೆಸೆದೆಸೆಯಲ್ಲಿ ಹಸ್ತ್ರ ಸಂಪುಟಸಾರವನು

ಉಧ್ಬವಿಸಿತು ಒಡನೊಡನೆಯೆ ಅಲ್ಲಿ ಅದ್ಭುತ ಲಿಂಗಗಳೈದು
ಸಜ್ಜೇಶ್ವರ ಗುಣವಂಥೇಶ್ವರ ಮುರುಡೇಶ್ವರ ಧಾರೇಶ್ವರ ಮಹಾಬಲೇಶ್ವರ


*** Kannada Song Lyrics***

Idu Gokarna Song Lyrics

ಇದು ಗೋಕರ್ಣದ ಪುರಾಣ ಕಥನ

ಇದು ಗೋಕರ್ಣದ ಪುರಾಣ ಕಥನ
ಆಲಿಸೆ ಜೀವನ ಪಾವನ
ಮಹಾಬಲೇಶ್ವರ ನೆಲಸಿದ ನಾಡಿನ
ಅಪೂರ್ವ ಚರಿತೆಯು ಅಮೃತ ಸಮಾನ

ರಾವಣೇಶ್ವರನು ಮಾತೆಯ ಪೂಜೆಗೆ ಆತ್ಮಲಿಂಗವನು ತರಲೆಂದು
ಕೈಲಾಸದಡಿಯಲಿ ಕುಳಿತು ಪ್ರಾರ್ಥಿಸಿದ ಪರಮ ದಯಾಳು ಪರೇಶನ
ಓಮ್ ನಮ್ಃ ಶಿವಾಯಾ ಓಮ್ ನಮ್ಃ ಶಿವಾಯಾ ಓಮ್ ನಮ್ಃ ಶಿವಾಯಾ

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್
ಸಖಲ ವೇಧವಿಧ ಭಕ್ತಾಗ್ರೇಸರ ರಾವಣನು ಸ್ತುತಿಸಿದ ಶಿವನನ್ನು
ಭಕ್ತರ ಭಕ್ತನು ಸರ್ವ ಶಕ್ತನ ಪರಶಿವನೊಲಿದನು ಕ್ಷಣದಲ್ಲಿ
ಲೋಕೈಕ ನಾಥ ಉದಾತ ಚರಿತನು ನೀಡಿದ ವರವನು ರಾವಣಗೆ
ಆತ್ಮ ಲಿಂಗವನೇ ಬೇಡಿದ ಭಕ್ತನ ಕೋರಿಕೆ ಸಲಿಸಿದ ಮುದದಿಂದ

ಪ್ರಳಯವೇ ಘಟಿಸುವುದೆನ್ನುತ ಭಯದಲಿ ಸುರಕುಲ ತತ್ತರಗೊಳ್ಳುತಿದೆ
ನಾರದ ನೀಡಿದ ಸಲಹೆಯ ಕೇಳಿ ಗಣಪತಿ ಓಡಿದ ಭೂತಳಕ್ಕೆ

ಸಂಧ್ಯೆ ಸಮೀಪಿಸೆ ಅರ್ಘ್ಯ ನೀಡಲು ರಾವಣಾ ಕಾತರಗೊಂಡಿರಲು
ಲಿಂಗವ ಧರೆಯಲಿ ಇರಿಸದಂಥ ಧರ್ಮ ಸಂಕಟವು ಕಾಡಿರಲು
ಸಮಯಕ್ಕೆ ಒದಗಿದ ಆ ಬ್ರಹ್ಮಚಾರಿ ಆ ಗಣಪತಿ ರಾವಣನೆದುರಲಿ
ಅಯ್ಯಾ ವಟುವೇ ಈ ಲಿಂಗವ ಹಿಡಿದಿರು ಎನ್ನುತ ಬೇಡಿದ ರಾವಣನು
ಮೂರು ಸಾರಿ ತಾ ಕರೆಯುವುದೆಂದು ಬರದಿರೆ ಲಿಂಗವು ಧರೆ ಪಾಲೆಂದು
ಗಣಪತಿ ಅರುಹಿದ ಕಟ್ಟಳೆಯಾ
ರಾವಣ ತೂಗಿದ ತಲೆಯಾ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾ
ಭರ್ಗೋದೇವಸ್ಯ ಧೀಮಹಿ

ಧಿಯೋಯೋನಃ ಪ್ರಚೋದಯಾತ್
ರಾವಣಾ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾ
ಭರ್ಗೋದೇವಸ್ಯ ಧೀಮಹಿ
ಧಿಯೋಯೋನಃ ಪ್ರಚೋದಯಾತ್

ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ
ಬರಲಾಗದೆ ರಾವಣ ಮಿಡುಕಿದನು
ಲಿಂಗವು ಧರೆಯನು ಸೇರಿತು

ಓಡಿ ಬಂದು ವಟು ಮಾಡಿದ ಕಾರ್ಯಕ್ಕೆ ರೋಷಾವೇಷದಿ ಕುಟ್ಟಿದನು
ರಾವಣೇಶ್ವರನು ಗಣಪತಿ ಶಿರವನು ಮುಷ್ಟಿಯಿಂದ ತಾ ಗುದ್ದಿದನು
ಗಣಪತಿ ಮಾಡಿದ ಘನ ಕಾರ್ಯವನು ಲೋಕವೆಲ್ಲಾ ಕೊಂಡಾಡಿತು
ದೇವಲೋಕವೇ ಹೂ ಮಳೆಗರೆಯಿತು
ಹರುಷದ ಹೊನಲೆ ಹರಿಯಿತು

ಭಗ್ನ ಮನೋರತನಾಗಿ ರಾವಣನು ಭೂಗತ ಲಿಂಗವನ್ನೆತ್ತುತಿರೆ
ಸೋತು ಬಿಸುಟನು ದೆಸೆದೆಸೆಯಲ್ಲಿ ಹಸ್ತ್ರ ಸಂಪುಟಸಾರವನು

ಉಧ್ಬವಿಸಿತು ಒಡನೊಡನೆಯೆ ಅಲ್ಲಿ ಅದ್ಭುತ ಲಿಂಗಗಳೈದು
ಸಜ್ಜೇಶ್ವರ ಗುಣವಂಥೇಶ್ವರ ಮುರುಡೇಶ್ವರ ಧಾರೇಶ್ವರ ಮಹಾಬಲೇಶ್ವರ


*** Kannda song Lyrics ***

Alleruva Malleya Song Lyrics

ಎಲ್ಲಿರುವ ಮಳೆಬಿಲ್ಲೆ

ಎಲ್ಲಿರುವ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೆ ನನ್ನ ಕೊಲ್ಲೆ ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರಿವೆ ಹೇಗಿರುವೆ ನಿನಗಾಗಿ ಕಾದಿರುವೆ ದಯಮಾಡಿ ಬಾ ಪ್ರೀತಿಸು
ಈ ಮನಸು ಹಸಿಗೂಸು ಕೈಯಾರೆ ಸ್ವೀಕರಿಸು ಮನಸಾರೆ ಬಾ ಮುದ್ದಿಸು
ನಲ್ಲೆ ನಲ್ಲೆ ನಲ್ಲೆ ಎಲ್ಲಿ ಇರುವೆ

ಮನಸೀಗ ಮಾಡುತಿದೆ ಒಂದು ಕಾಲ ತಪ್ಪಸು
ಒಲವೀಗ ಬೇಕು ಒಂಟಿಯಾದ ವಯಸ್ಸು
ಹುಡುಗಿ ಒಂಚೂರು ನಿನ್ನ ಊರು ಕೇರಿ ತಿಳಿಸು
ನೀನು ಹೇಗಿರುವೆಯಂತ ಭಾವಚಿತ್ರ ಕಳಿಸು
ನೋಡಿದೊಡನೆ ಒಂದೆ ಸಮನೆ ಹೃದಯ ಚಲನೇನ
ನಿಲಿಸೊ ಚಲುವೆ ಸಿಗಲಿ ಕೊಡುವೆ ನನ್ನ ಹೃದಯಾನ
ಮೊನಲಿಸ ರೂಪ ಕಣ್ಣು ಜೋಡಿ ದೀಪ ಯಾರೇ ನೀನು ಚಲುವೇ

ಎಲ್ಲಿರುವ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ

ಪರದೆ ನೀನಾಗಬೇಕು ನನ್ನ ಮಾತಿನಲ್ಲಿ
ನಿನದೇ ಕನಸಾಗಬೇಕು ನನ್ನ ಕಣ್ಣಿನಲ್ಲಿ
ನೀನೇ ನನ್ನಮ್ಮನಿಗೆ ಅಮ್ಮ ಆಗಬೇಕು
ನನ್ನ ಬಾಳನ್ನು ತಿದ್ದೋ ಬ್ರಹ್ಮ ಆಗಬೇಕು
ಬಾರೆ ಬೇಗ ಸೇರೊ ಯೋಗ ನೀಡೆ ಬೇಗ ಬಾ
ನೀಡಲೆಂದೆ ಪ್ರೀತಿ ತಂದೆ ಕಣ್ಣ ಮುಂದೆ ಬಾ ಬಾ
ಯಾವ ದಾರಿಯಲ್ಲಿ ಎಷ್ಟು ಹೊತ್ತಿನಲ್ಲಿ ಪರಿಚಯವಾಗುವೆ

ಎಲ್ಲಿರುವ ಮಳೆಬಿಲ್ಲೆ ಮಳೆಬಿಲ್ಲೆ ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೆ ನನ್ನ ಕೊಲ್ಲೆ ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರಿವೆ ಹೇಗಿರುವೆ ನಿನಗಾಗಿ ಕಾದಿರುವೆ ದಯಮಾಡಿ ಬಾ ಪ್ರೀತಿಸು
ಈ ಮನಸು ಹಸಿಗೂಸು ಕೈಯಾರೆ ಸ್ವೀಕರಿಸು ಮನಸಾರೆ ಬಾ ಮುದ್ದಿಸುನೀನು ಇರುವ ಜಾಗ ಎಲ್ಲೆ ಬರಬಲ್ಲೆ ನಾನು ಅಲ್ಲಿಗೆ


*** kannada  Song Lyrics ***

Bharadha Song Lyrics

ಬರೆಯದ ಮೌನದ ಕವಿತೆ

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ

ಭಾವ ಕಂಪು ಪರರಿಗಾಗಿ ಸಕಲ ಜನ್ಮವು
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು
ಕಾಲ ಬರೆದ ಹೊಸತು ಹಾಡು ಹಾಡಲಾರೆನು
ಮನಸ ಪುಟದೀ ಬರೆದ ಗೀತೆ ಮರೆಯಲಾರೆನು
ಎಲ್ಲಿಯ ಬಂದವು ಕಾಣೆ ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ ನನ್ನ ಈ ಹೃದಯದ ಭಾವ

ಯಾವ ಹೂವು ಯಾರ ಮುಡಿಗೊ ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ
ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು
ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು
ಬಾಳಲಿ ಪಡೆದದು ಏನೋ ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ

*** Kannada Song lyrics ***

America America Song Lyrics

ಜರಾಸಂಧ(೨೦೧೧) ---ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...

ಚಿತ್ರ: ಜರಾಸಂಧ
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕ:ಸೋನು ನಿಗಮ್, ಅನುರಾಧ ಭಟ್

ಓ... ಓ... ಓ...
ಓ... ಓ... ಓ...

ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...
ಗೆಳತಿಯರಾ ಜೊತೆ ಹೋಗದೇ...ಪರಿಚಿತರಾ ಬಳಿ ಕೂರದೇ...
ನನ್ನನಷ್ಟೇ... ಸಾಯೋ ಹಾಗೆ ನೀನು ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...
ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ

ನಗುವೆಲ್ಲ ನನಗಾಗಿ ಕೂಡಿ ಹಾಕೂ...ಮುನಿಸನ್ನು ಬರದಂತೆ ದೂರ ನೂಕೂ..
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲಾ...ಗುಟ್ಟುಗಳ ನನ್ನೆದುರೇ ತೆರಿಯಾ ಬೇಕೂ..
ಎನನ್ನೋ ಹುಡುಕುವ ಘಳಿಗೆ ನನ್ನ ನಗುವೇ ನಿನಗೆ ಸಿಗಲೀ
ಯಾರನ್ನೋ ಕರಿಯುವ ಕ್ಷಣದೀ ನನ್ನ ಹೆಸರೇ ಮೊದಲೂ ಬರಲೀ...
ಬೇರೆಯೇನೂ ಯೋಚಿಸದೆ ನನ್ನ ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು

ಹೋ...ಹೋ...ಹೋ...
ಹೋ...ಹೋ...ಹೋ...

ಓ... ಓ... ಓ...
ಓ... ಓ... ಓ...
ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ
ನೆರಳಾಗಿ ಹಗಲ್ಲೆಲ್ಲಾ ನೀನು ಬೇಕೂ...ಕನಸಾಗಿ ಇರುಳೆಲ್ಲಾ ಕಾಡ ಬೇಕೂ...
ಬದುಕಲ್ಲಿ ಗುರಿಯಂತೆ ನನ್ನ ಸೇರೀ...ಅನುರಾಗ ಅನುಗಾಲ ನೀಡು ಸಾಕೂ...
ಮುಂಜಾನೆ ಬೆಳಕಲಿ ಸ್ಮರಿಸು ಸರಿರಾತ್ರಿ ಕನಸಲಿ ವರಿಸು
ಜಗವೆಲ್ಲಾ ಹೊಗಳುವ ವೇಳೆ ಮನಸ್ಸಲ್ಲಿ ನನ್ನನೆ ನೆನಸು
ದೇವರನ್ನೂ... ಬೇಡುವಾಗ ನನ್ನ ಜಪಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...
ಓ... ಓ... ಓ...
ಓ... ಓ... ಓ...

*** Kannada Song Lyrics***

Hesaru Purthi Song lyrics

ಹೆಸರು ಪೂರ್ತಿ ಹೇಳದೇ, ಪರಮಾತ್ಮ (2011)

ಚಿತ್ರ: ಪರಮಾತ್ಮ (2011), ಹಾಡು:ಹೆಸರು ಪೂರ್ತಿ ಹೇಳದೇ, ಸಂಗೀತ: ವೀ ಹರಿಕೃಷ್ಣ, ಗಾಯನ: ವಾಣಿ ಹರಿಕೃಷ್ಣ , ಸಾಹಿತ್ಯ: ಯೋಗರಾಜ್ ಭಟ್ಟ್

ಹೆಸರು ಪೂರ್ತಿ ಹೇಳದೇ... ತುಟಿಯ ಕಚ್ಚಿಕೊಳ್ಳಲೇ...
ಹರೆಯ ಏನೋ ಹೇಳಿದೆ.. ಹಣೆಯ ಚಚ್ಚಿಕೊಳ್ಳಲೇ...
ಮನಸು ತುಂಬಾ ಮಾಗಿದೆ.. ಕೊಟ್ಟುಬಿಡಲೇ..
ನಗುತಿದೆ ನದಿ ಇದು ಯಾಕೆ.. ನೋಡುತ ನನ್ನನ್ನು...
ಹೃದಯವ ಹೆದರಲೇಬೇಕೆ... ಬಯಸಲು ನಿನ್ನನ್ನು...

ಹೆಸರು ಪೂರ್ತಿ ಹೇಳದೇ... ತುಟಿಯ ಕಚ್ಚಿಕೊಳ್ಳಲೇ...
ಹರೆಯ ಏನೋ ಹೇಳಿದೆ.. ಹಣೆಯ ಚಚ್ಚಿಕೊಳ್ಳಲೇ...
ಮನಸು ತುಂಬಾ ಮಾಗಿದೆ.. ಕೊಟ್ಟುಬಿಡಲೇ..

ಎಳೆಬಿಸಿಲ ಸಂಕೋಚವು... ನೀ ನಗಲು, ಮೈತಾಕಿದೆ..
ನನ ಬೆನ್ನು ನಾಚುತಿದು... ನೋಡುತಿರಲು, ನೀ... ನನ್ನಕಡೆಗೆ..

ಬಯಕೆ ಬಂದು ನಿಂತಿದೆ.. ಉಗುರು ಕಚ್ಚಿಕೊಳ್ಳಲೇ..
ಬೇರೆ ಏನೋ ಕೇಳದೇ... ತುಂಬಾ, ಹಚ್ಚಿಕೊಳ್ಳಲೇ...
ಹೇಳದಂತಹ ಮಾತಿದೆ.. ಮುಚ್ಚಿ..ಇಡಲೇ

ನಿನ ತುಂಟ ಕಣ್ಣಲ್ಲಿದೆ... ಮಡಚಿಟ್ಟ ಆಕಾಶವು..
ಬಿಳಿ ಹೂವಿನ ಮೌನವು, ನನ್ನೆದೆಯಲಿ... ನಾ... ಏನ್ ಏನ್ನಲಿ..
ತುಂಬಾ ಮುತ್ತು ಬಂದಿದೆ.. ಒಮ್ಮೆ ದೃಷ್ಟಿತೆಗೆಯಲೇ...
ನನಗೆ ಬುದ್ಧಿ ಎಲ್ಲಿದೆ... ಒಮ್ಮೆ, ಕಚ್ಚಿನೂಡಲೇ...
ನಿನ್ನ ತೊಳು ನನ್ನದೇ... ಇದ್ದುಬಿಡಲೇ....


*** Kannada  song Lyrics ***

Hyelya Habba Song Lyrics

ಹಳೇ ಹುಬ್ಳಿ, ಜರಾಸಂಧ (2011)

ಚಿತ್ರ: ಜರಾಸಂಧ (2011), ಹಾಡು:ಹಳೇ ಹುಬ್ಳಿ, ಸಂಗೀತ: ಅರ್ಜುನ್ ಜನ್ಯ, ಗಾಯನ: ಅರ್ಜುನ್ ಜನ್ಯ, ಸಾಹಿತ್ಯ: ಯೋಗರಾಜ್ ಭಟ್ಟ್

ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ..

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...
ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ....
ಆಕಿ ಕ್ಕಂಡ್ಲೋ.. ಆಕಿ ಕ್ಕಂಡ್ಲೋ.. ತದಕಲ್ಳಾರ್ಡೇ ಕಣನ್ ಹೊಡ್ದೆ...
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...

ಇಳ್ಕಲ್ ಸೀರೆಒಳಗ ಬಾತ್ಕೋಳಿ ಇಟ್ಟಂಗ್ಐತಿ... ಇಟ್ಟಂಗ್ಐತಿ... ಇಟ್ಟಂಗ್ಐತಿ...
ಕೂಡ್ಲು ಮಾತ್ರ ಕಿಲೊಮಿಟ್ರ್ ಒದ್ದ ಐತಿ... ಒದ್ದ ಐತಿ...
ಕಣ್ಣಿನೊಳಗ ಅರ್ದಾ ಲಿಟ್ರ್ ಹೆಂಡ ಐತಿ... ಹೆಂಡ ಐತಿ...
ಕೊಬರಿ ಎಣ್ನಿ ಜಳಕ ಮಾಡಿ.. ಹೀಟು ಕೂಮ್ನಿ ಆಡವಾಲ್ದೂ...
ಲವ್ವು ಮಾಡಬೇಡಾ ಅಂತ ಲೇಡೀ ಡಾಕ್ಟರೂ ಹೆಳ್ಯರಪ್ಪ...
ಹುಡಗಿ ಕಂಡಮೇಲ ನಮಗ ಸುಮ್ಮನಿರಕ್ಕಾಗಳಲ್ರಪ್ಪ್...
ಮುಂದ.. ಈಕೀ ಮುಂದ... ಹೊಸ ಮಂಗ್ಯ ನಾನಾದೆ....

ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...

ಗೋಲ ಗುಂಬಾಜ್ಮ್ಯಾಲ ಕರ್ಕೊಂಡು ಹೋಗಿ ಮುತ್ತು ಕೊಟ್ರ.. ಮುತ್ತು ಕೊಟ್ರ.... ಮುತ್ತು ಕೊಟ್ರ
ಯಾವ್ ಶೀಮೀ ಗಂಡಸ್ಸು ನೀನು ಅಂತಳ್ ನೋಡ್ರೀ... ಅಂತಳ್ ನೋಡ್ರೀ...
ನಾನಾ ನಾಚೋಹಂಗ ಕೆನ್ನೀ ಕಚ್ಚಾಳ್ ನೋಡ್ರೀ... ಕಚ್ಚಾಳ್ ನೋಡ್ರೀ...
ಮಳಿ ಬೆಳಿ ಆಗ್ಬೇಕಂದ್ರ.. ಇಂಥವಳೊಬ್ಬ್ಲೂ ಇರ್ಬೆಕ್ರಪ್ಪ...
ಬಯಲು ಸೀಮೀ ಗಾಳಿ ಕುಡಿದು ಬೆಳೆಸಿಕೊಂಡ ಬಾಡೀ ನಂದು...
ರೊಟ್ಟಿ ಒಳ್ಳಾಗಡ್ಡಿ ತಿಂದು ಬೆಳೆಸಿಕೊಂಡ ಶೀಲ ನಂದು...
ಕನಸೋ... ಹಗಲ-ಕನಸಿಂಮ್ಯಾಗಾ ಎಲ್ಲ ಕಳಕೊಂಡೆ....

ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ... ಓ ಓ ಒಹೋ
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ.. ಓ ಓ ಒಹೋ..
ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ....
ಆಕಿ ಕ್ಕಂಡ್ಲೋ.... ಆಕಿ ಕ್ಕಂಡ್ಲೋ....

*** Kannada Latest Song Lyrics***


College Gate Song Lyrics - Paramatha

ಕಾಲೇಜು ಗೇಟು, ಪರಮಾತ್ಮ (2011)

ಚಿತ್ರ: ಪರಮಾತ್ಮ (2011), ಹಾಡು:ಕಾಲೇಜು ಗೇಟು, ಸಂಗೀತ: ವೀ ಹರಿಕೃಷ್ಣ, ಗಾಯನ:ವೀ ಹರಿಕೃಷ್ಣ , ಸಾಹಿತ್ಯ: ಯೋಗರಾಜ್ ಭಟ್ಟ್


ಕಾಲೇಜ್ ಗೇಟ್-ಅಲ್ಲಿ ಫೇಲ್-ಆಗಿ ಬಂದವರ ಕಾಪಾಡೋ.. ಚೊಂಬೆಶ್ವರ... ಆಆ...
ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡ್-ಆಗಿ ಕಾಣುವುದು.. ಎನ್ ಮಾಡ್ಲಿ.. ಮಾಡ್ಲಿ... ಚೊಂಬೆಶ್ವರ...

ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ....
ಉಸಿರಾಡು ಆಡು ಆಡು ಆಡು ಅಂತಾನೆ....
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ..
ಪಾಸ್ಸ್ ಆಗು ಆಗು ಆಗು ಅಂತಾನೆ..

ಫೇಲ್ ಆಗಾದವರುಂಟೆ ಚೊಂಬೆಶ್ವರ.. ಪಾಸ್-ಆಗಿ ಎನ್ ಮಾಡ್ಲಿ ಒಂದೇ ಸಲ..

ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...

ಒಂದ್ ಒಂದ್ಲಾ ಒಂದು.. ಯೆರ್ಡ್ ಯೆರ್ಡ್ಲಾ ಯೆರ್ಡು.... ಮೂರ್ ಮೂರ್ಲಾ ಮೂರು.. ಬೈ-ಹಾರ್‍ಟು ಮಾಡು..
ಓ ಮೈ ಗೊಡ್ಜೀಲ್ಲಾ.. ವಾಟ್ ಎ ಕ್ಯಾಲ್ಕ್ಯುಲೇಶನ್...
ಹೈಯಷ್ಟು ಮಾರ್ಕ್ಸು ಕೊಟ್ಟೊನೆ ಲೂಸೂ, ಅರ್ಧಕ್ಕೆ ಕೋರ್ಸು ಬಿಟ್ಟೋವ್ನೇ ಬಾಸ್ಸು..
ಮ್ಯೂಸಿಕ್-ಕ್ಕೆ ಸರಿಇಲ್ಲ ಏಳೇ ಸ್ವರ.. ಇನ್ನೆಷ್ತ್ಟು ಕೂಗೋದು ಎಮ್ಮೆ ತರ.. ತರ.. ತರ.. ತರ...
ಟ್ರೈ ಮಾಡು ಏನಾದ್ರೂ ಬ್ಯಾರೆ ತರ.. ಸೈಕಲ್ಲಿನಲಿ ಏರು ತೆಂಗಿನ್-ಮರ.. ಮರ...ಮರ....ಮರ...
ಕೆ ರಾಮ.. ಪೀಯುಸಿಯಲ್ಲ್ ಒಮ್ಮೆ ಡುಮ್ಕಿ.....
ಆಮೇಲೆ ಡೆಗ್ರೀಯಲ್ಲ್ ಮೂರ್ ಮೂರೂ ಬಾಕಿ...
ಎಗ್ಸ್ಯಾಮ್ ಹಾಲಿನಲ್ಲಿ ನನ್ನ ಪರಮಾತ್ಮ..
ಮಾರ್ನಿಂಗೂ ಷೋಗೆ ಹೋಗು ಕಂದ ಅಂತಾನೆ..
ಕ್ಲಾಸ್-ಅಲ್ಲಿ ನಾನು ಓಬ್‌ನೇ ಒಳ್ಳೇ ಪುಣ್ಯಾತ್ಮ..
ಆನ್ಸಾರ್ರು ಶೀಟಿನಲ್ಲೆ ಬರೆದೆ ಕೊಸ್ಚನ್ನೇ
ಸಬ್ಜೆಕ್ಟ್-ಎ ಸರಿ ಇಲ್ಲ ಚೊಂಬೆಶ್ವರ.. ಸಿಲಬಸ್ಸು ಇರ್ಬಾರ್‍ದ ಸಿನಿಮಾ ತರ..

ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...

break free paramathma.. love and karma are just the same..
jai ho paramathma.. rock the world with your holy name...

ಓದ್ಕೊಂಡು.. ಓದ್ಕೊಂಡು.. ಓದ್ಕೊಂಡಿರು ಡೌಟ್-ಇದ್ರೆ ಹುಡ್ಗಿರ್ರ್‌ನ ಕೇಳು ಗುರು...ಗುರು...ಗುರು...ಗುರು...
ಇಲ್ಲಿಂದ ಹೋಗ್ತಾರ ಯಾರಾದರೂ... ಕಾಲೇಜು ಟೆಂಪಲ್ಲು ಇಲ್ಲೇ ಇರು...ಇರು...ಇರು...ಇರು...ಇರು...
ಕಾಲೊಂದು ಭಗವಂತ ಹಾಕಿರುವ ಟೋಪಿ..
ಇಲ್ಲಿಂದ ಪಾಸಾಗಿ ಹೋದವರೇ ಪಾಪಿ..
ದನ ಕಾಯುತಿದ್ದ ಹರಿಕೃಷ್ಣ ಪರಮಾತ್ಮ..
ಕುರುಕ್ಷೇತ್ರ-ದಲ್ಲಿ ಡ್ರೈವರ್-ಆಗಿ ಇರ್ಲಿಲ್ವೆ..
ಅನಿಸಿದ್ದು ಮಾಡುವವನು ಮಾತ್ರ ಪುಣ್ಯಾತ್ಮ..
ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ..
ಸಿಸ್ಟೆಮ್ಮೆ.. ಸರಿ ಇಲ್ಲ ಚೊಂಬೆಶ್ವರ.. ಪ್ರೈಮ್ ಮಿನಿಸ್ಟರ್ ಅಗ್ಬಿಡ್ಲ ಒಂದೇ ಸಲ..

ತನ ದೂನ ದೂನ ದೂನ ದೂನ ಡೂ ದೂನ...
ತನ ದೂನ ದೂನ ದೂನ ದೂನ ಡೂ ದೂನ...

ಕಾಲೇಜು.. ಶಾಶ್ವತ....

***Kannada latest Song Lyrics***

LinkWithin

Related Posts with Thumbnails
free counters